4 Jan 2015


04-01-2015

ಮಕ್ಕಳ ಸಾಹಿತ್ಯ ಸಂಗಮ
ಜಿಲ್ಲಾ ಮಕ್ಕಳ ನಾಟಕೋತ್ಸವ ೨೦೧೫

ಉಡುಪಿ, ಕಾಸರಗೋಡು ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಮಂಗಳೂರು ಇದರ ಆಶ್ರಯದಲ್ಲಿ ಕೋಟ ವಿದ್ಯಾಸಂಸ್ಥೆ ಕೋಟ ಮತ್ತು ಗೀತಾನಂದ ಫೌಂಡೇಶನ್ ಪಡುಕೆರೆ ಇವುಗಳ ಸಹಯೋಗದಲ್ಲಿ ಸ್ವರ್ಣ ಭವನ,ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟದಲ್ಲಿ ನಡೆದ ನಾಟಕೋತ್ಸವದಲ್ಲಿ ಜಿ.ಎಸ್.ಬಿ.ಎಸ್. ಸೂರಂಬೈಲು ಶಾಲೆಯ ಮಕ್ಕಳು ""ಪಾಠ ೧ ಮೀನಾಕ್ಷಿ'' ಎ೦ಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾದರು. ಯಕ್ಷಿತಾ, ರೋಹಿತ್, ರಕ್ಷಾ, ರಂಜಿತ್, ಕೃಷ್ಣಪ್ರಸಾದ್, ಭವ್ಯಶ್ರೀ, ಪ್ರಜ್ಞಾ, ಸುಪ್ರೀತ್,ರೇಶ್ಮಾ ಮತ್ತು ರೋಹಿತ್ ಕುಮಾರ್ ಭಾಗವಹಿಸಿದರು. ಸದಾಶಿವ ಪೆರ್ಮುದೆ ನಾಟಕ ರಚಿಸಿ ನಿರ್ದೇಶಿದ್ದರು.





No comments:

Post a Comment