28 Jun 2016
24 Jun 2016
Vaayana Vaaram
വായനാ വാരാചരണത്തിന്റ ഉദ്ഘാടനം
എഴുത്തുകാരനും ഗ്രൻഥകർത്താവുമായ ശ്രീ: വി.ബി.കുളമർമവ നിർവഹിച്ചു
ಸೂರಂಬೈಲು ಶಾಲೆಯಲ್ಲಿ ವಾಚನ ಸಪ್ತಾಹ ಮತ್ತು ವಿದ್ಯಾರಂಗಕಲಾಸಾಹಿತ್ಯ ವೇದಿಕೆಯ ಉದ್ಘಾಟನಾ ಸಮಾರಂಭವನ್ನು ಖ್ಯಾತ ಸಾಹಿತಿ ಶ್ರೀ ವಿ ಬಿ ಕುಳಮರ್ವ ನೆರವೇರಿಸಿದರು ಓದಿ ಬೆಳೆಯಿರಿ ಎಂಬ ಚಳುವಳಿಯನ್ನಿ ನಡೆಸಿದ ಪಿ ಎನ್ ಪಾಣಿಕೆರ್ ಅವರ ಸ್ಮರಣೆಯನ್ನು ಮಾಡುವದರ ಮೂಲಕ ಓದಿನ ಮಹತ್ವವನ್ನು ಅವರೇ ರಚಿಸಿದ ಕವಿತೆಯನ್ನು ಹಾಡಿ ವಿದ್ಯಾರ್ಥಿಗಳ್ನ್ನು ರಂಜಿಸಿದರು ಸಮಾರಂಭದಲ್ಲಿ ಶ್ರೀ ನಿರ್ಮಲ್ ಮಾಸ್ಟರ್ ಅವರು ಮಕ್ಕಳನ್ನು ಹಾಡಿ ಕುಣಿಸಿ ಯಾವರೀತಿಯಲ್ಲಿ ವಿದ್ಯಾರಂಗದ ಚಟುವಟಿಕೆಗಳು ಕಲಿಯುವಿಕೆಯಲ್ಲಿ ಸಹಕರಿಸುತ್ತದೆ ಎಂಬುದನ್ನು ಮನದಟ್ಟು ಮಾಡಿದರು ಸಭೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಓದಿನ ಟಿಪ್ಪಣಿ ಮತ್ತು ಕಿರಿಯಮಕ್ಕಳು ರಚಿಸಿದ ಚಿತ್ರಗಳ ಹಸ್ತಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು ಶಾಲಾ ಮುಖ್ಯೋಪಾಧ್ಯಾಯರಾದ ಗಿರಿಜಾನಾಥ ಮಾಸ್ಟರ್ ಸ್ವಾಗತಿಸಿದರು ಹೈಸ್ಕೂಲ್ ಹೆಡ್ಮಾಸ್ಟರ್ ಸತ್ಯನಾರಾಯಣ ರಾವ್ ಹಿರಿಯ ಅಧ್ಯಾಪಕಿ ಶಕುಂತಲಾ ಟೀಚೆರ್ ಬಿನು ಮಾಸ್ಟರ್ ರಾಜುಮಾಸ್ಟರ್ ಶಶಿಕಲಾ ಟೀಚೆರ್ ಶುಭ ಸಂದೇಶವನ್ನು ನೀಡಿದರು ಕುಮಾರಿ ಯಕ್ಷಿತ ಓದಿನ ಟಿಪ್ಪಣಿಯನ್ನು ವಾಚಿಸಿದಳು ಗೀತಾ ಟೀಚರ್ ಧನ್ಯವಾದ ಸಮರ್ಪಣೆ ಮಾಡಿದರು
ಸೂರಂಬೈಲು ಶಾಲೆಯಲ್ಲಿ ವಾಚನ ಸಪ್ತಾಹ ಮತ್ತು ವಿದ್ಯಾರಂಗಕಲಾಸಾಹಿತ್ಯ ವೇದಿಕೆಯ ಉದ್ಘಾಟನಾ ಸಮಾರಂಭವನ್ನು ಖ್ಯಾತ ಸಾಹಿತಿ ಶ್ರೀ ವಿ ಬಿ ಕುಳಮರ್ವ ನೆರವೇರಿಸಿದರು ಓದಿ ಬೆಳೆಯಿರಿ ಎಂಬ ಚಳುವಳಿಯನ್ನಿ ನಡೆಸಿದ ಪಿ ಎನ್ ಪಾಣಿಕೆರ್ ಅವರ ಸ್ಮರಣೆಯನ್ನು ಮಾಡುವದರ ಮೂಲಕ ಓದಿನ ಮಹತ್ವವನ್ನು ಅವರೇ ರಚಿಸಿದ ಕವಿತೆಯನ್ನು ಹಾಡಿ ವಿದ್ಯಾರ್ಥಿಗಳ್ನ್ನು ರಂಜಿಸಿದರು ಸಮಾರಂಭದಲ್ಲಿ ಶ್ರೀ ನಿರ್ಮಲ್ ಮಾಸ್ಟರ್ ಅವರು ಮಕ್ಕಳನ್ನು ಹಾಡಿ ಕುಣಿಸಿ ಯಾವರೀತಿಯಲ್ಲಿ ವಿದ್ಯಾರಂಗದ ಚಟುವಟಿಕೆಗಳು ಕಲಿಯುವಿಕೆಯಲ್ಲಿ ಸಹಕರಿಸುತ್ತದೆ ಎಂಬುದನ್ನು ಮನದಟ್ಟು ಮಾಡಿದರು ಸಭೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಓದಿನ ಟಿಪ್ಪಣಿ ಮತ್ತು ಕಿರಿಯಮಕ್ಕಳು ರಚಿಸಿದ ಚಿತ್ರಗಳ ಹಸ್ತಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು ಶಾಲಾ ಮುಖ್ಯೋಪಾಧ್ಯಾಯರಾದ ಗಿರಿಜಾನಾಥ ಮಾಸ್ಟರ್ ಸ್ವಾಗತಿಸಿದರು ಹೈಸ್ಕೂಲ್ ಹೆಡ್ಮಾಸ್ಟರ್ ಸತ್ಯನಾರಾಯಣ ರಾವ್ ಹಿರಿಯ ಅಧ್ಯಾಪಕಿ ಶಕುಂತಲಾ ಟೀಚೆರ್ ಬಿನು ಮಾಸ್ಟರ್ ರಾಜುಮಾಸ್ಟರ್ ಶಶಿಕಲಾ ಟೀಚೆರ್ ಶುಭ ಸಂದೇಶವನ್ನು ನೀಡಿದರು ಕುಮಾರಿ ಯಕ್ಷಿತ ಓದಿನ ಟಿಪ್ಪಣಿಯನ್ನು ವಾಚಿಸಿದಳು ಗೀತಾ ಟೀಚರ್ ಧನ್ಯವಾದ ಸಮರ್ಪಣೆ ಮಾಡಿದರು
6 Jun 2016
2 Jun 2016
Subscribe to:
Posts (Atom)