12 Aug 2016
സ്കൂൾ പാർലിമെന്റ് ഇലക്ഷൻ 2016-17
സ്കൂൾ പാർലിമെന്റ് ഇലക്ഷൻ 2016-17
2016-17 അധ്യയന വർഷത്തെ സ്കൂൾ പാർലിമെന്റ് ഇലക്ഷൻ 11/08/2016 നു സാമൂഹിക ശാസ്ത്ര ക്ലബ്ബിന്റെ നേതൃത്വത്തിൽ നടന്നു.ഓരോ ക്ലസ്സിലും ലീഡർമാരുടെ തെരഞ്ഞെടുപ്പ് ബാലറ്റ് പേപ്പറിലൂടെ നടത്തുകയും പിന്നീട് സ്കൂളിലെ മുഴുവൻ വിദ്യാർതികളെയും ഉൾപ്പെടുത്തിക്കൊണ്ട് വോട്ടർ പട്ടിക തയ്യാറാക്കുകയും വിദ്യാർത്ഥികളിൽ നിന്ന് തന്നെ തെരഞ്ഞെടുപ്പ് ജോലിക്കാവശ്യമായ ജീവനക്കാരെ നിശ്ചയിക്കുകയും സ്കൂൾ പാർലമെന്റിലേക്ക് തെരഞ്ഞെടുപ്പ് പ്രക്രിയ പൂർത്തിയാക്കുകയും ചെയ്തു.
1 Jul 2016
28 Jun 2016
വൈകി കിട്ടിയ വിവരം
കനത്ത മഴയെ തുടർന്നു ഇന്ന് ( 28/06/2017 ) കാസറഗോഡ് ജില്ലയിൽ കലക്റ്റർ വിദ്യാലയങ്ങൾക്ക് അവധി പ്രഖ്യാപിച്ചു.
24 Jun 2016
Vaayana Vaaram
വായനാ വാരാചരണത്തിന്റ ഉദ്ഘാടനം
എഴുത്തുകാരനും ഗ്രൻഥകർത്താവുമായ ശ്രീ: വി.ബി.കുളമർമവ നിർവഹിച്ചു
ಸೂರಂಬೈಲು ಶಾಲೆಯಲ್ಲಿ ವಾಚನ ಸಪ್ತಾಹ ಮತ್ತು ವಿದ್ಯಾರಂಗಕಲಾಸಾಹಿತ್ಯ ವೇದಿಕೆಯ ಉದ್ಘಾಟನಾ ಸಮಾರಂಭವನ್ನು ಖ್ಯಾತ ಸಾಹಿತಿ ಶ್ರೀ ವಿ ಬಿ ಕುಳಮರ್ವ ನೆರವೇರಿಸಿದರು ಓದಿ ಬೆಳೆಯಿರಿ ಎಂಬ ಚಳುವಳಿಯನ್ನಿ ನಡೆಸಿದ ಪಿ ಎನ್ ಪಾಣಿಕೆರ್ ಅವರ ಸ್ಮರಣೆಯನ್ನು ಮಾಡುವದರ ಮೂಲಕ ಓದಿನ ಮಹತ್ವವನ್ನು ಅವರೇ ರಚಿಸಿದ ಕವಿತೆಯನ್ನು ಹಾಡಿ ವಿದ್ಯಾರ್ಥಿಗಳ್ನ್ನು ರಂಜಿಸಿದರು ಸಮಾರಂಭದಲ್ಲಿ ಶ್ರೀ ನಿರ್ಮಲ್ ಮಾಸ್ಟರ್ ಅವರು ಮಕ್ಕಳನ್ನು ಹಾಡಿ ಕುಣಿಸಿ ಯಾವರೀತಿಯಲ್ಲಿ ವಿದ್ಯಾರಂಗದ ಚಟುವಟಿಕೆಗಳು ಕಲಿಯುವಿಕೆಯಲ್ಲಿ ಸಹಕರಿಸುತ್ತದೆ ಎಂಬುದನ್ನು ಮನದಟ್ಟು ಮಾಡಿದರು ಸಭೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಓದಿನ ಟಿಪ್ಪಣಿ ಮತ್ತು ಕಿರಿಯಮಕ್ಕಳು ರಚಿಸಿದ ಚಿತ್ರಗಳ ಹಸ್ತಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು ಶಾಲಾ ಮುಖ್ಯೋಪಾಧ್ಯಾಯರಾದ ಗಿರಿಜಾನಾಥ ಮಾಸ್ಟರ್ ಸ್ವಾಗತಿಸಿದರು ಹೈಸ್ಕೂಲ್ ಹೆಡ್ಮಾಸ್ಟರ್ ಸತ್ಯನಾರಾಯಣ ರಾವ್ ಹಿರಿಯ ಅಧ್ಯಾಪಕಿ ಶಕುಂತಲಾ ಟೀಚೆರ್ ಬಿನು ಮಾಸ್ಟರ್ ರಾಜುಮಾಸ್ಟರ್ ಶಶಿಕಲಾ ಟೀಚೆರ್ ಶುಭ ಸಂದೇಶವನ್ನು ನೀಡಿದರು ಕುಮಾರಿ ಯಕ್ಷಿತ ಓದಿನ ಟಿಪ್ಪಣಿಯನ್ನು ವಾಚಿಸಿದಳು ಗೀತಾ ಟೀಚರ್ ಧನ್ಯವಾದ ಸಮರ್ಪಣೆ ಮಾಡಿದರು
ಸೂರಂಬೈಲು ಶಾಲೆಯಲ್ಲಿ ವಾಚನ ಸಪ್ತಾಹ ಮತ್ತು ವಿದ್ಯಾರಂಗಕಲಾಸಾಹಿತ್ಯ ವೇದಿಕೆಯ ಉದ್ಘಾಟನಾ ಸಮಾರಂಭವನ್ನು ಖ್ಯಾತ ಸಾಹಿತಿ ಶ್ರೀ ವಿ ಬಿ ಕುಳಮರ್ವ ನೆರವೇರಿಸಿದರು ಓದಿ ಬೆಳೆಯಿರಿ ಎಂಬ ಚಳುವಳಿಯನ್ನಿ ನಡೆಸಿದ ಪಿ ಎನ್ ಪಾಣಿಕೆರ್ ಅವರ ಸ್ಮರಣೆಯನ್ನು ಮಾಡುವದರ ಮೂಲಕ ಓದಿನ ಮಹತ್ವವನ್ನು ಅವರೇ ರಚಿಸಿದ ಕವಿತೆಯನ್ನು ಹಾಡಿ ವಿದ್ಯಾರ್ಥಿಗಳ್ನ್ನು ರಂಜಿಸಿದರು ಸಮಾರಂಭದಲ್ಲಿ ಶ್ರೀ ನಿರ್ಮಲ್ ಮಾಸ್ಟರ್ ಅವರು ಮಕ್ಕಳನ್ನು ಹಾಡಿ ಕುಣಿಸಿ ಯಾವರೀತಿಯಲ್ಲಿ ವಿದ್ಯಾರಂಗದ ಚಟುವಟಿಕೆಗಳು ಕಲಿಯುವಿಕೆಯಲ್ಲಿ ಸಹಕರಿಸುತ್ತದೆ ಎಂಬುದನ್ನು ಮನದಟ್ಟು ಮಾಡಿದರು ಸಭೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಓದಿನ ಟಿಪ್ಪಣಿ ಮತ್ತು ಕಿರಿಯಮಕ್ಕಳು ರಚಿಸಿದ ಚಿತ್ರಗಳ ಹಸ್ತಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು ಶಾಲಾ ಮುಖ್ಯೋಪಾಧ್ಯಾಯರಾದ ಗಿರಿಜಾನಾಥ ಮಾಸ್ಟರ್ ಸ್ವಾಗತಿಸಿದರು ಹೈಸ್ಕೂಲ್ ಹೆಡ್ಮಾಸ್ಟರ್ ಸತ್ಯನಾರಾಯಣ ರಾವ್ ಹಿರಿಯ ಅಧ್ಯಾಪಕಿ ಶಕುಂತಲಾ ಟೀಚೆರ್ ಬಿನು ಮಾಸ್ಟರ್ ರಾಜುಮಾಸ್ಟರ್ ಶಶಿಕಲಾ ಟೀಚೆರ್ ಶುಭ ಸಂದೇಶವನ್ನು ನೀಡಿದರು ಕುಮಾರಿ ಯಕ್ಷಿತ ಓದಿನ ಟಿಪ್ಪಣಿಯನ್ನು ವಾಚಿಸಿದಳು ಗೀತಾ ಟೀಚರ್ ಧನ್ಯವಾದ ಸಮರ್ಪಣೆ ಮಾಡಿದರು
6 Jun 2016
2 Jun 2016
17 Mar 2016
18 Feb 2016
14 Feb 2016
4 Feb 2016
P E C LEVEL EDUFEST AT G S B S SOORAMBAIL
ಪುತ್ತಿಗೆ
ಪಂಚಾಯತ್ ಮಟ್ಟದ ಎಜು ಫೆಸ್ಟ್
ನ್ನು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು
ಪಂಚಾಯತ್ ನ ಎಲ್ಲ ಶಾಲೆಗಳ ಆಯ್ದ
ಮಕ್ಕಳು ಅವರವರ ಪ್ರದರ್ಶನವನ್ನು
ಮತ್ತು ಸೆಮಿನಾರ್ ಗಳನ್ನೂ
ಪ್ರದರ್ಶಿಸಿದರು ಮೂರು ಶಾಲೆಗಳನ್ನು
ಬ್ಲಾಕ್ ಮಟ್ಟದ ಎದುಫೆಸ್ತ್ನಲ್ಲಿ
ಭಾಗವಹಿಸಲು ಆರಿಸಲಾಯಿತು ಪಂಚಾಯತ್
ವೈಸ್ ಪ್ರೆಸಿಡೆಂಟ್ ಮೊಹಮ್ಮದ್
ಅವರು ಉದ್ಘಾಟಿಸಿದರು ಸತೀಶನ್
ಅವರು ಸ್ವಾಗತಿಸಿದರು ಶಿಕ್ಷಕ
ರಕ್ಷಕ ಸಂಘದ ಅದ್ಯಕ್ಷರಾದ ದಯಾನಂದ
ಪೆರ್ನೆ ಅಧ್ಯಕ್ಷತೆ ವಹಿಸಿದ್ದರು
ಪ್ರಾಥಮಿಕ ಶಾಲಾ ಹೆಡ್ಮಾಸ್ಟರ್
ಗಿರಿಜನಾಥ ಹೈಸ್ಕೂಲ್ ಹೆಡ್
ಮಾಸ್ಟರ್ ಸತ್ಯನಾರಾಯಣ ರಾವ್
ಶುಭಾಶಂಸನೆ ಗೈದರು
26 Jan 2016
22 Jan 2016
ಕುಂಬಳೆ ಉಪಜಿಲ್ಲ ಮಟ್ಟದ ವಿದ್ಯಾ ರಂಗ ಸಾಹಿತ್ಯೋತ್ಸವ ದ ವಿಜಯಿಗಳು
ಕುಂಬಳೆ ಉಪಜಿಲ್ಲ ಮಟ್ಟದ ವಿದ್ಯಾ ರಂಗ ಸಾಹಿತ್ಯೋತ್ಸವ ದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಕವಿತಾ ರಚನಾ ಸ್ಪರ್ದೆಯಲ್ಲಿ ಪ್ರಥಮ ಸ್ತಾನವನ್ನು ಪಡೆದ ಕುಮಾರಿ ಲಾವಣ್ಯ ಇವಳು ನಮ್ಮ ಶಾಲೆಯ ನಾಲ್ಕನೆ ತರಗತಿಯ ವಿದ್ಯಾರ್ಥಿನಿ
ಕುಂಬಳೆ ಉಪಜಿಲ್ಲ ಮಟ್ಟದ ವಿದ್ಯಾ ರಂಗ ಸಾಹಿತ್ಯೋತ್ಸವ ದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಕಥಾ ರಚನಾ ಸ್ಪರ್ದೆಯಲ್ಲಿ ಮೂರನೇ ಸ್ತಾನವನ್ನು ಪಡೆದ ಕುಮಾರಿ ಮನಸ್ವಿ ಇವಳು ನಮ್ಮ ಶಾಲೆಯ ನಾಲ್ಕನೆ ತರಗತಿಯ ವಿದ್ಯಾರ್ಥಿನಿ
ಕುಂಬಳೆ ಉಪಜಿಲ್ಲ ಮಟ್ಟದ ವಿದ್ಯಾ ರಂಗ ಸಾಹಿತ್ಯೋತ್ಸವ ದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಕಥಾ ರಚನಾ ಸ್ಪರ್ದೆಯಲ್ಲಿ ಮೂರನೇ ಸ್ತಾನವನ್ನು ಪಡೆದ ಕುಮಾರಿ ಮನಸ್ವಿ ಇವಳು ನಮ್ಮ ಶಾಲೆಯ ನಾಲ್ಕನೆ ತರಗತಿಯ ವಿದ್ಯಾರ್ಥಿನಿ
1 Jan 2016
Subscribe to:
Posts (Atom)