18 Mar 2015


ಎಳೆಯರ ಚಿಲಿಪಿಲಿ 2015
 ಸೂರಂಬೈಲು ಶಾಲೆಯಲ್ಲಿ ಶಾಲಾಮಟ್ಟದ ಸಾಹಿತ್ಯ ಸಾಂಸ್ಕೃತಿಕ ಸಂಗಮದ ಅಂಗವಾಗಿ ಎಳೆಯರ ಚಿಲಿಪಿಲಿ ಎಂಬ ಕಾರ್ಯಕ್ರಮ ಜರಗಿತು. ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಕೆ.ವಿ.ಸತ್ಯನಾರಾಯಣ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮಕ್ಕಳಿಂದ ಕವಿತೆ. ಸಮೂಹ ಗೀತೆ, ದೇಶಭಕ್ತಿಗೀತೆ, ಕಥೆ, ಅಭಿನಯ ಗೀತೆ, ನೃತ್ಯ, ಸಮೂಹ ನೃತ್ಯ, ಮಿಮಿಕ್ರಿ,, ಏಕಪಾತ್ರಾಭಿನಯ, ನಾಟಕ ಮೊದಲಾದ ಮನೋರಂಜನೆ ಚಟುವಟಿಕೆಗಳು ನಡೆದವು. ಸುಪ್ರೀತ್ ಸ್ವಾಗತಿಸಿ ರೇಶ್ಮಾ ವಂದಿಸಿದಳು. ಯಕ್ಷಿತಾ ಪ್ರಾಸ್ತಾವಿಕ ನುಡಿದಳು.




17 Mar 2015

പഞ്ചായത്ത്‌ തല മെട്രിക് മേള  ಪಂಚಾಯತ್ ಮಟ್ಟದ ಮೆಟ್ರಿಕ್ ಮೇಳ
PANCHAYATH LEVEL METRIC MELA
പഞ്ചായത്ത്‌ തല മെട്രിക് മേള വെൽഫെർ സ്ടാണ്ടിംഗ്  കമ്മറ്റി ചെയർപെർസണ്‍ ശ്രീമതി:ഹരിണി.ജി.കെ.നായിക് ഉൽഘാടനം ചെയ്യുന്നു 
ಪುತ್ತಿಗೆ ಪಂಚಾಯತ್ ಮಟ್ಟದ ಮೆಟ್ರಿಕ್ ಮೇಳವನ್ನು ಪುತ್ತಿಗೆ ಗ್ರಾಮ ಪಂಚಾಯತಿನ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಹರಿಣಿ ಜಿ.ಕೆ.ನಾಯಕ್ ಉದ್ಘಾಟಿಸಿದರು. 
  

പുതിഗെ ഗ്രാമ പഞ്ചായത്ത്‌ തല മെട്രിക് മേള  ജി.എസ്.ബി.എസ്.സൂരംബയൽ സ്കൂളിൽ നടന്നു.ഹെഡ്മാസ്റർ ഗിരിജാനാഥ.കെ സ്വാഗതം ആശംസിച്ചു പി.ടി.എ പ്രസിഡണ്ട്‌ ഗോപാലകൃഷ്ണ.എം അദ്യഷത വഹിച്ചു .പുതിഗെ ഗ്രാമ പഞ്ചായത്ത്‌ വെൽഫെർ സ്ടാണ്ടിംഗ്  കമ്മറ്റി ചെയർപെർസണ്‍ ശ്രീമതി:ഹരിണി.ജി.കെ.നായിക് ഉൽഘാടനം ചെയ്തു  ബിനു മാസ്റർ,ബി ആർ.സി ട്രൈനെർ സുജ എന്നിവർ സംസാരിച്ചു ആർ പിമാർ ബാലചന്ദ്രൻ മാസ്റ്റർ,ദിനേശൻ മാസ്റ്റർ,അനിത ടീച്ചർ എന്നിവർ ക്ലാസുകൾ നടത്തി.വിവിധ സ്കൂൾ കുട്ടികൾ തയ്യാറാക്കി കൊണ്ടുവന്ന അളവ് തൂക്ക വസ്തുക്കളുടെ പ്രദർശനവും ഉണ്ടായിരുന്നു.വിജയികള്ക്ക് സമ്മാനങ്ങളും ട്രോഫിയും വിതരണം ചെയ്തു. 

ಪುತ್ತಿಗೆ ಗ್ರಾಮ ಪಂಟಾಯತ್ ಮಟ್ಟದ ಮೆಟ್ರಿಕ್ ಶಿಬಿರ ಸ್ಥಳೀಯ ಜಿ.ಎಸ್.ಬಿ.ಎಸ್.ಸೂರಂಬೈಲು ಶಾಲೆಯಲ್ಲಿ ನಡೆಯಿತು. ವ್ಯವಹಾರ ಗಣಿತವನ್ನು ಕರಗತಮಾಡಿಕೊಳ್ಳಲು ಮೆಟ್ರಿಕ್ ಮೇಳದಂತಹ ಯೋಜನೆಗಳು ಪರಿಣಾಮಕಾರಿಯಾಗಿದೆ. ನಿತ್ಯ ಜೀವನದಲ್ಲಿ ಬಳಕೆಗೆ ಬರುವ ಅನೇಕ ಅವಕಾಶಗಳಿಗೆ ತರಬೇತಿ ಸಿಗುವ ಇಂತಹ ಮೆಟ್ರಿಕ್ ಮೇಳಗಳು ಶಾಲಾ ಮಟ್ಟದಲ್ಲಿ ನಡೆಯುವುದರಿಂದ ಮಕ್ಕಳಿಗೆ ಗಣಿತ ಕಲಿಕೆಯಲ್ಲಿ ಆಸಕ್ತಿ ಮೂಡುವುದಲ್ಲದೆ ಕಲಿತ ಜ್ಞಾನವನ್ನು ಪ್ರಯೋಗಿಸಲು ಅವಕಾಶವೂ ಸಿಗುತ್ತದೆ. ಆದುದರಿಂದ ಎಲ್ಲಾ ಮಕ್ಕಳಿಗೂ ಇಂತಹ ಮೇಳದಲ್ಲಿ ಭಾಗವಹಿಸಲು ಅವಕಾಶ ಸಿಗಲಿ, ಇಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ತಮಗೆ ಸಿಕ್ಕಿದ ಅನುಭವವನ್ನು ತಮ್ಮ ಸಹಪಾಠಿಗಳಿಗೆ ಹಂಚಬೇಕು ಎಂದು  ಪುತ್ತಿಗೆ ಪಂಚಾಯತಿನ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಹರಿಣಿ ಜಿ.ಕೆ.ನಾಯಕ್ ನುಡಿದರು. ಅವರು ಸ್ಥಳೀಯ ಸೂರಂಬೈಲು ಶಾಲೆಯಲ್ಲಿ ಪಂಚಾಯತು ಮಟ್ಟದ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪಿ.ಟಿ.ಎ. ಅಧ್ಯಕ್ಷರಾದ ಗೋಪಾಲಕೃಷ್ಣ ಪೆರ್ಣೆ ವಹಿಸಿದ್ದರು.ಬಿನು, ಪಾರ್ವತಿ ಕೆ, ದಿನೇಶ ಬಿ ಮತ್ತು ಅನಿತಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ಸ್ವಾಗತಿಸಿ, ಬಿ.ಆರ್.ಸಿ.ತರಬೇತುದಾರರಾದ ಸುಜ ವಂದಿಸಿದರು.ರಾಜು ನಿರೂಪಿಸಿದರು. ಉದ್ಘಾಟನೆಯ ನಂತರ  ಶಿಬಿರ ಪ್ರಾರಂಭವಾಯಿತು.         ಸುಬ್ರಹ್ಮಣ್ಯ ಭಟ್ ಕೆ ಮತ್ತು ಬಾಲಚಂದ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದರು.



ತೂಕ, ಉದ್ದ,ಸಮಯ ಮತ್ತು ಹಿಡಿವು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ.

16 Mar 2015

10 Mar 2015

BEKKAL FORT-ബേക്കൽ ഫോർട്ട്‌ 


 GODA GAADI-കുതിര സവാരി



LP TOUR-2015



9 Mar 2015

ಸೂರಂಬೈಲು ಶಾಲೆಗೆ ಉಚಿತ ಪುಸ್ತಕಕೊಡುಗೆ