27 Sept 2014

27-09-2014
ದಸರಾ ನಾಡಹಬ್ಬ ಆಚರಣೆ
               ವಿದ್ಯಾರಂಗ ಕಲಾಸಾಹಿತ್ಯವೇದಿಕೆ ಸೂರಂಬೈಲು ಇದರಆಶ್ರಯದಲ್ಲಿ ದಸರಾ ನಾಡಹಬ್ಬವನ್ನು ವಿವಿಧ ಸಾಹಿತ್ತಿಕ ಸಾಂಸ್ಕೃತಿಕ ಸಂಭ್ರಮದೊಂದಿಗೆ ದಿನಾಂಕ 30-09-1014 ನೇ ಮಂಗಳವಾರ ಸೂರಂಬೈಲು ಶಾಲೆಯಲ್ಲಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 
ಎಲ್.ಪಿ.ವಿಭಾಗ,  
ಕಥೆ ಬರೆಯುವುದು,ಕವಿತೆ ಬರೆಯುವುದು,ಚಿತ್ರ ರಚನೆ.
ಯು.ಪಿ.ವಿಭಾಗ
ಕಥೆ ಬರೆಯುವುದು,ಕವಿತೆ ಬರೆಯುವುದು,ಚಿತ್ರ ರಚನೆ.
ಹೈಸ್ಕೂಲ್ .ವಿಭಾಗ
ಕಥೆ ಬರೆಯುವುದು,ಕವಿತೆ ಬರೆಯುವುದು,ಪ್ರಬಂಧ ರಚನೆ.ಚಿತ್ರ ರಚನೆ.
ಆಟಗಳು
ಯು.ಪಿ.ವಿಭಾಗ
ಹುಡುಗರಿಗೆ, ಮಡಕೆ ಒಡೆಯುವ ಸ್ಪರ್ಧೆ.
ಯು.ಪಿ.ವಿಭಾಗ
ಹುಡುಗಿಯರಿಗೆ, ಸುಂದರಿಗೆ ತಿಲಕವಿಡುವ ಸ್ಪರ್ಧೆ.
ಹೈಸ್ಕೂಲ್ .ವಿಭಾಗ
ಹುಡುಗರಿಗೆ, ಮಡಕೆ ಒಡೆಯುವ ಸ್ಪರ್ಧೆ.
ಹುಡುಗಿಯರಿಗೆ, ಸುಂದರಿಗೆ ತಿಲಕವಿಡುವ ಸ್ಪರ್ಧೆ.
3.00 ಗಂಟೆಗೆ ಇಂದ್ರಜಾಲ ಪರ್ದರ್ಶನ ನಡೆಯುವುದು.
ನಡೆಸಿಕೊಡುವವರು ಸಾತ್ವಿಕ್ ನಾಯಕ್ ಮತ್ತು ಬಳಗ ಪುತ್ತೂರು.
ಎಲ್ಲರಿಗೂ ಸ್ವಾಗತ

26 Sept 2014

Seed Distribution

ECO CLUB

SEED DISTRIBUTION BY HEADMASTER

GIRIJANATHA.K


24 Sept 2014

Mangalyaan

ISRO ശാസ്ത്രജ്‌‌ഞര്‍ക്ക് അഭിനന്ദനങ്ങള്‍.......

 

ISRO ವಿಜ್ಞಾನಿಗಳಿಗೆ ಅಭಿನಂದನೆಗಳು.......



 

ഇന്ത്യയ്ക്കിത് അഭിമാനമുഹൂര്‍ത്തം



  ಭಾರತಕ್ಕೆ ಇಂದು ಅಭಿಮಾನದ ದಿನ


21 Sept 2014

Winners

ಮಕ್ಕಳ ಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸೂರಂಬೈಲು ಶಾಲೆಯ ಮಕ್ಕಳು
ಕುಳತವರು ಎಡದಿಂದ ಬಲಕ್ಕೆ- ಭವ್ಯಶ್ರೀ, ಮಧುಶ್ರೀ, ಶ್ರಾವ್ಯ,ಸನಸ್ವಿ. ಯಕ್ಷಿತಾ ಮತ್ತು ರಕ್ಷಾ
ನಿಂತವರು  ಎಡದಿಂದ ಬಲಕ್ಕೆ- ಧನುಷ್ ಕುಮಾರ್, ಲಾವಣ್ಯ,ಪ್ರಜ್ಞಾ,ಪುಷ್ಪಲತಾ,ರೋಹಿತ್, ಕೃಷ್ಣಪ್ರಸಾದ್, ಸುಪ್ರೀತ್ ಮತ್ತು ವಿಜೇಶ್

17 Sept 2014

9 Sept 2014

08-09-2014
ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ ನಡೆಯುವ ಮಕ್ಕಳ ಧ್ವನಿ ಕಾರ್ಯಕ್ರಮದ ಧ್ವಜ ಹಸ್ತಾಂತರ,22ನೇಮಕ್ಕಳ ಧ್ವನಿ ಕಾರ್ಯಕ್ರಮಕ್ಕೆ ಕಾಸರಗೋಡು ವೇದಿಕೆ.
 ಕಟೀಲು ಪದವಿ ಪೂರ್ವ ಕಾಲೇಜಿನಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಮಕ್ಕಳ ಧ್ವನಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಂದಿನ ಮಕ್ಕಳ ಧ್ವನಿ ಕಾರ್ಯಕ್ರಮ ನಡೆಸುವುದಕ್ಕಾಗಿ ಕಾಸರಗೋಡು ಜಿಲ್ಲೆಗೆ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು. ಕೇಂದ್ರ ಅಧ್ಯಕ್ಷರಾದ ಜಯರಾಮ ಪೂಂಜಾ ರವವರು ನಿಯೋಜಿತ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಕೆ ಇವರಿಗೆ ಧ್ವಜ ಹಸ್ತಾಂತರಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಘಟಕದ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಸಂಗಮದ ಕೇಂದ್ರ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ರಾವ್, ಕೇಂದ್ರ ಸಮಿತಿ ಸದಸ್ಯರೂ ಪೂರ್ವಾಧ್ಯಕ್ಷರೂ ಆದ ವಿ.ಬಿ.ಕುಳಮರ್ವ ಮತ್ತು ಕಾಸರಗೋಡು ಘಟಕದ ಅಧ್ಯಕ್ಷರಾದ ವಾಣಿ ಪಿ.ಎಸ್ ಉಪಸ್ಥಿತರಿದ್ದರು.


4 Sept 2014

സ്നേഹത്തിന്റേയും ഐശ്വര്യത്തിന്റേയും സമൃദ്ധിയുടേയും
ഓണാശംസകള്‍.......
ಓಣಂ ಹಬ್ಬದ ಶುಭಾಶಯಗಳು ….

 

3 Sept 2014


03-09-2014
ಓಣಂ ಪರೀಕ್ಷೆಯು ನಿಗದಿಯಾದಂತೆ ಅನಿವಾರ್ಯ  ಕಾರಣಗಳಿಂದ ನಡೆಯಲಿಲ್ಲ.ಅಗೋಸ್ತು 26 ,ಸೆಪ್ಟಂಬರ್ 2 ರಂದು ನಡೆಯಬೇಕಾಗಿದ್ದ ಪರೀಕ್ಷೆಗಳು ಅನುಕ್ರಮವಾಗಿ ಸೆಪ್ಟಂಬರ್ 17 ಮತ್ತು 18 ರಂದು ನಡೆಯಲಿದೆ.ಕಾಸರಗೋಡು ಜಿಲ್ಲೆಯಲ್ಲಿ  ಅಗೋಸ್ತು 29 ರಂದು ನಡೆಯಬೇಕಾದ ಪರೀಕ್ಷೆಯು ಸೆಪ್ಟಂಬರ್ 19 ರಂದು ನಡೆಯಲಿದೆ.ಸಮಯ ಕ್ರಮದಲ್ಲಿ ಯಾವುದೇ ಬದಲಾವಣೆಗಳಿಲ್ಲ. No.QIP(1) 52870/14/DPI Dated 03-09-2014.

1 Sept 2014




ONAM GREETINGS

ഓണാശംസകൾ