26 Jun 2015

Class Room Inauguration

  2014-15 അധ്യന വർഷത്തിൽ SSA അനുവദിച്ച ക്ലാസ് റൂമിന്റെ ഉത്ഘാടനം പുത്തിഗെ ഗ്രാമ പഞ്ചായത്ത്‌ വിദ്യാഭാസ സ്റാന്റിംഗ് കമ്മറ്റി ചെയർമാൻ ശ്രീ: ജയന്ത പാട്ടാളി യുടെ അധ്യക്ഷതയിൽ പഞ്ചായത്ത്‌  പ്രസിഡണ്ട്‌ ശ്രീ :ചനിയ പാടി നിർവഹിച്ചു.വാര്ഡ് മെമ്പർ ശ്രീമതി:ഹരിണി.ജി.കെ.നായക് ,പി .ടി.എ പ്രസിഡണ്ട്‌ ഗോപാലകൃഷ്ണ പെർനെ, ഹൈസ്കൂൾ ഹെട്മാസ്ടർ  എസ്.എൻ.റാവു,എം.പി.ടി.എ  പ്രസിഡണ്ട്‌ സുജാത പെർനെ എന്നിവർ ആശംസ അർപ്പിച്ചു. ഗിരിജ നാഥ.കെ (Headmaster GSBS Soorambail ) സ്വാഗതവും  രതീഷ്‌ മാസ്റ്റർ നന്ദിയും പറഞ്ഞു.


 

27-06-2015
ಸೂರಂಬೈಲು ಶಾಲೆಗೆ ಎಸ್.ಎಸ್..ವತಿಯಿಂದ ತರಗತಿ ಕೊಠಡಿ.
ಸೂರಂಬೈಲುಃ ಜೂ.27 ಶಾಲೆಯ ಸರ್ವತೋಮುಖ ಬಳವಣಿಗೆಗೆ ಸಮಾಜದ ಎಲ್ಲಾ ವರ್ಗದವರ ಸಹಕಾರ, ವಿವಿಧ ಇಲಾಖೆಗಳ ಪ್ರೋತ್ಸಾಹ ಮತ್ತು ಆಡಳಿತ ವರ್ಗದ ನಿರಂತರ ಸಂಪರ್ಕ ಅತೀ ಅಗತ್ಯ. ಇದರಿಂದ ಶಾಲೆಯು ಪರಿಪೂರ್ಣ ಸಮಾಜಕ್ಕೆ ಹಿಡಿದ ಕೈಗನ್ನಡಿಯಂತಾಗುತ್ತದೆ. ಆದುದರಿಂದ ಶಾಲೆಗಳಲ್ಲಿನ ಕುಂದುಕೊರತೆಗಳನ್ನು ನಿವಾರಿಸುವಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎ೦ದು ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚನಿಯ ಪಾಡಿ ಯವರು ನುಡಿದರು. ಅವರು ಸೂರಂಬೈಲು ಹಿರಿಯಬುನಾದಿ ಶಾಲೆಗೆ ಎಸ್.ಎಸ್..ವತಿಯಿಂದ ನೀಡಲಾದ ತರಗತಿ ಕೊಠಡಿಯನ್ನು ಉದ್ಘಾಡಿಸಿ ಮಾತನಾಡಿದರು.ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತಿಗೆ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಯಂತ ಪಾಟಾಳಿಯವರು ವಹಿಸಿದ್ದರು. ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹರಿಣಿ ಜಿ.ಕೆ.ನಾಯಕ್, ಪಿ.ಟಿ..ಅಧ್ಯಕ್ಷರಾದ ಗೋಪಾಲಕೃಷ್ಣ ಪೆರ್ಣೆ, ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸುಜಾತ ಪೆರ್ಣೆ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕೆ.ವಿ.ಸತ್ಯನಾರಾಯಣ ರಾವ್,ದಯಾನಂದ ಪೆರ್ಣೆ.ಮತ್ತು ರಮೇಶ ಮುಖಾರಿಕಂಡ  ಉಪಸ್ಥಿತರಿದ್ದರು. ಹಿರಿಯ ಬುನಾದಿ ಶಾಲೆಯ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ. ಸ್ವಾಗತಿಸಿ ರತೀಶ್ ವಂದಿಸಿದರು. ರಾಜು ಕೆ. ನಿರ್ವಹಣೆ ಮಾಡಿದರು.ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಮಕ್ಕಳು ನೂರು ಶತಮಾನ ತೇರ್ಗಡೆಗೊಂಡ ಬಗ್ಗೆ ಎಲ್ಲರೂ ಸಂತಸ ವ್ಯಕ್ತಪಡಿಸಿದರು. ಎಲ್ಲಾ ಮಕ್ಕಳಿಗೂ ಸಿಹಿತಿಂಡಿ ವಿತರಿಸಲಾಯಿತು.






20 Jun 2015

19-06-2015
ವಾಚನಾವಾರ ಮತ್ತು ಭಾಷಾ ಕ್ಲಬ್ ಗಳ ಉದ್ಘಾಟನೆ

ಸೂರಂಬೈಲು, ಪಿ.ಎನ್.ಪಣಿಕ್ಕರ್ ಇವರ ಚರಮ ದಿನವಾದ ಇಂದು ಅವರ ಸಂಸ್ಮರಣಾರ್ಥವಾಗಿ ವಾಚನಾವಾರದ ಉದ್ಘಾಟನೆ ನಡೆಯಿತು.ಇದರೊಂದಿಗೆ ವಿವಿಧ ಭಾಷಾ ಕ್ಲಬ್ ಗಳನ್ನೂ ಉದ್ಘಾಟಿಸಲಾಯಿತು.ಉಧ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ವಹಿಸಿದ್ದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಕೆ.ವಿ.ಸತ್ಯನಾರಾಯಣ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮನೋಜ್ ವಿ. ವಾಚನಾ ದಿನದ ಸಂದೇಶವನ್ನು ಹೇಳಿದರು. ಎಸ್.ಆರ್.ಜಿ. ಕನ್ವೀನರ್ ಸುಬ್ರಹ್ಮಣ್ಯ ಭಟ್, ಸ್ಟಾಫ್ ಸೆಕ್ರಟರಿ ಶಶಿಕಲಾ ಎಚ್. ಇಂಗ್ಲೀಷ್ ಕ್ಲಬ್ಬ್  ಅಧ್ಯಕ್ಷರಾದ ಲೀನಾ ಕೆ, ಹಿಂದಿ ಕ್ಲಬ್ಬ್ ಅಧ್ಯಕ್ಷರಾದ  ಲಲಿತಾ ಟೀಚರ್, ಅರೇಬಿಕ್ ಕ್ಲಬ್ಬ್ ಅಧ್ಯಕ್ಷರಾದ ಇಸ್ಮಾಯಿಲ್ ಕೆ.ಕೆ. ಮಾದಲಾದವರು ಶುಭಾಶಂಸನೆಗೈದರು. ಸಂಸ್ಕೃತ ಕ್ಲಬ್ಬ್ ಅಧ್ಯಕ್ಷರಾದ ರಾಜು ಸ್ವಾಗತಿಸಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಸಂಚಾಲಕಿ ವಂದನಾ ವಂದಿಸಿದಳು. ಗೀತಾ ಟೀಚರ್ ನಿರೂಪಿಸಿದರು. ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಮಕ್ಕಳಿಂದ ಓದಿನ ಟಿಪ್ಪಣಿ ಮಂಡನೆ, ಗಟ್ಟಿ ಓದಿನ ಮಂಡನೆ, ಅಭಿನಯ ಗೀತೆ, ಕಥೆ ಮಂಡನೆ, ಜಾನಪದ ಗೀತೆ ಗಾಯನ ಮತ್ತು ವಿವಧ ವಿನೋದಾವಳಿಗಳು ನಡೆದವು. ಶತಪೂರ್ತಿ ಸಂಭ್ರಮದಲ್ಲಿರುವ ನಾಡೋಜ ಡಾ/ ಕವಿ ಕಯ್ಯಾರ ಕುರಿತು ವಿಶೇಷ ಕಾರ್ಯಕ್ರಮ ನಡೆಯಿತು.


17 Jun 2015

വായന വാരം - ವಾಚನಾ ವಾರ

വായന വാരം - ವಾಚನಾ ವಾರ 


വായന വാരം

വായന വാരം


Puthuvayil Narayana Panicker is known as the Father of the Library  Movement in Kerala . The activities of the Kerala Grandhasala Sanghom which was initiated by P. N. Panicker ignited a popular cultural movement in Kerala at the end of which the state acquired total literacy in the 1990s.
The Grandhasala sangam which began humbly with 47 libraries in 1945, grew into a network of more than 6,000 libraries spreading over the towns and villages of Kerala. To give this activity a developmental format, he organized the Kerala Association for Non Formal Education and Development (KANFED). Together, these two Associations turned an activity into a movement which had a profound impact on the education, culture and development of Kerala.
ವಾಚನಾ ವಾರದ ಕುರಿತು
ಪುದುವಯಿಲ್ ನಾರಾಯಣ ಪಣಿಕ್ಕರ್ ಕೇರಳದ ಗ್ರಂಥಾಲಯ ಚಳವಳಿಯ ಪಿತಾಮಹ ಎಂದು ಕರೆಯಲ್ಪಡುತ್ತಾರೆ.ಕೇರಳ ಗ್ರಂಥ ಶಾಲಾ ಸಂಘದ ಚಟುವಟಿಕೆಗಳನ್ನು  ಶ್ರೀಯುತರು ಪ್ರಾರಂಭಿಸಿದರು. ಗ್ರಂಥಶಾಲಾ ಸಂಘ 1947 ರಲ್ಲಿ 47 ಗ್ರಂಥಾಲಯಗಳನ್ನು ಸ್ಥಾಪಿಸಿತು.ಬಳಿಕ 6000 ಗ್ರಂಥಾಲಯದೊಂದಿಗೆ ಕೇರಳದಾದ್ಯಂತ ಪ್ರಸಿದ್ಧಿಗೆ ಬಂತು.ಅವರು ಕೇರಳ ಎಸೋಸಿಯೇಶನ್ ಫೋರ್ ನೋನ್ ಫೋರ್ಮಲ್ ಎಜುಕೇಷನ್ ಏನ್ಡ್ ಡೆವಲಪ್ ಮೆಂಟ್ (KANFED) ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇವೆರಡು ಚಳವಳಿಗಳಿಂದ ಕೇರಳದಲ್ಲಿ ಸುಶಿಕ್ಷಿತರ ಮತ್ತು ಓದುಗರ ಸಂಖ್ಯೆ ಗಣನೀಯವಾಗಿ ಹೆಚ್ಚಿತು.

12 Jun 2015

ലോക ബാലവേല വിരുദ്ധ ദിനം


ലോക ബാലവേല വിരുദ്ധ ദിനം

       സൂരംബയൽ: 12/06/2015 ജി.എസ്.ബി.എസ് സൂരംബയൽ സ്കൂളിൽ കാസറഗോഡ് ചൈൽഡ് ലയിനിന്റെയും റോട്ടറി  ഇന്സ്ട്ടിടുട്ടിന്റെയും ആഭിമുക്യത്തിൽലോക ബാലവേല വിരുദ്ധ ദിനം -2015.WORLD DAY AGAINST CHILD LABOUR -2015      ആചരിച്ചു .സ്കൂൾ ഹാളിൽ നടന്ന ചടങ്ങിൽ  കോടിനേട്ടർ  ഉദയ കുമാർ .എം സ്വാഗതം ആശസിച്ചു ഹെഡ്മാസ്റ്റർ ഗിരിജാ നാഥ.കെ അദ്യഷത വഹിച്ചു Child Line  ഡയറക്ടർ അബ്ദുൽ റഹിമാൻ എ.എ (വികസന ) ഉത്ഘാടനം നിർവഹിച്ചു വിദ്യാര്തികൾക്ക് വിഡിയോ പ്രസന്റഷനോട് കൂടി പദ്മനാഭ.എം ,മുഹമ്മദ്‌ റാസി,യാക്കുബ് എന്നീ വളണ്ടിയർമാർ ക്ലാസ്സുകൾ കൈകാര്യം ചെയ്തു. സ്റ്റാഫ് സെക്രെടറി ശ്രീമതി:ശശികല.സി.എച്ച്,രാധാകൃഷ്ണ.എച്ച് എന്നിവർ ആശംസ നേർന്നു.സുബ്രമണ്യ ഭട്ട്.കെ നന്ദിയും അറിയിച്ചു. 
ವಿಶ್ವ ಬಾಲಕಾರ್ಮಿಕ ವಿರುದ್ಧ ದಿನ
        ಸೂರಂಬೈಲುಃ ಜೂನ್ ೧೨. ಜಿ.ಎಸ್.ಬಿ.ಎಸ್. ಸೂರಂಬೈಲು ಶಾಲೆಯಲ್ಲಿ ಕಾಸರಗೋಡು ಚೈಲ್ಡ್ ಲೈನ್ ಮತ್ತು ರೋಟರಿ ಕ್ಲಬ್ಬ್ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ವಿರುದ್ಧ ದಿನದ ಅಂಗವಾಗಿ ತಿಳುವಳಿಕಾ ತರಗತಿ  ನಡೆಯಿತು. ಶಾಲೆಯ ಸಭಾಂಗಣದಲ್ಲಿ ಜರಗಿದ ಉದ್ಘಾಟನಾ ಸಮಾರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ಅಧ್ಯಕ್ಷತೆ ವಹಿಸಿದ್ದರು. ಚೈಲ್ಡ್ ಲೈನ್ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಎ.ಎ.ವಿಕಸನ, ಉದ್ಘಾಟಿಸಿದರು. ಪದ್ಮನಾಭ ಎ೦, ಮೊಹಮ್ಮದ್ ರಾಸಿ, ಮದಲಾದವರು ತರಗತಿ ನಡೆಸಿದರು. ತರಗತಿಯ ನೇತೃತ್ವವನ್ನು ಉದಯಕುಮಾರ್ ವಹಿಸಿದ್ದರು.ಸ್ಟಾಫ್ ಸೆಕ್ರಟರಿ ಶಶಿಕಲಾ ಸಿ.ಎಚ್, ಸುಬ್ರಹ್ಮಣ್ಯ ಭಟ್ ಕೆ, ರಾಧಾಕೃಷ್ಣ ಭಟ್ ಉಪಸ್ಥಿತರಿದ್ದರು.

5 Jun 2015

മരമേകട്ടെ നാടിന്നു

തണലും വന ഭംഗിയും

മനമേകട്ടെ മര്ത്യന്നു

തരു നട്ടു വളർത്തീടാൻ

ഗീത.കെ  

ലോക പരിസ്തിഥി ദിനം

ജൂണ്‍ 5 ലോക പരിസ്തിഥി  ദിനം
മുഴുവൻ വിദ്യാര്തികൾക്കും വൃക്ഷ തൈകൾ വിതരണം ചെയ്തു
സ്കൂൾ കോംബൗഡിൽ ചെടികൾ കുഴിച്ചിടുകയും .പരിസ്തിഥി   സംരക്ഷണ പ്രവര്ത്തനങ്ങല്ക്ക് തുടക്കം കുറിക്കുകയും ചെയ്തു .

05-06-2015
ಸೂರಂಬೈಲು ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ.
ಸೂರಂಬೈಲುಃ- ಪರಿಸರವನ್ನು ಮತ್ತು ಜಾಗತಿಕ ತಾಪಮಾನವನ್ನು ಸಮತೋಲನದಲ್ಲಿಡುವ ಸಾಮಾರ್ಥ್ಯವಿರುವುದು ಸಸ್ಯಗಳಿಗೆ ಮಾತ್ರ. ಪ್ರತಿಯೊಂದು ಸಸ್ಯವೂ ಪರಿಸರದ ಸಮತೋಲನಕ್ಕೆ ಅಪಾರ ಕೊಡುಗೆ ನೀಡುತ್ತಿದೆ. ಆದುದರಿಂದ ಎಲ್ಲರೂ ತಮಗೆ ಸಿಕ್ಕಿದ ಗಿಡಗಳನ್ನು ಜತನದಿಂದ ಸಾಕಿ ಸಲಹಬೇಕು ಎ೦ದು ಸೂರಂಬೈಲು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೆ.ವಿ.ಸತ್ಯನಾರಾಯಣ ರಾವ್ ನುಡಿದರು. ಅವರು ಸೂರಂಬೈಲು ಶಾಲೆಯಲ್ಲಿ ಮಕ್ಕಳಿಗೆ ಅರಣ್ಯ ಇಲಾಖೆಯ ವತಿಯಿಂದ ನೀಡುತ್ತಿರುವ ಉಚಿತ ಸಸಿ ವಿತರಣೆಯನ್ನು ಉದ್ಘಾಟನೆ ಮಾಡಿ ತಿಳುವಳಿಕಾ ತರಗತಿಯನ್ನುದ್ದೇಶಿಸಿ ಮಾತನಾಡಿದರು. ಇಕೋ ಕ್ಲಬ್ಬಿನ ಸಂಚಾಲಕರಾದ ಕಿರಣ್ ಕೆ ಮತ್ತು ಕರುಣಾಕರ ರೈ, ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ, ಶಕುಂತಲಾ ಕೆ ಶಾಲಾ ಪರಿಸರದಲ್ಲಿ ಗಿಡ ನೆಟ್ಟು ಗಿಡ ನೆಡುವ ವಿಧಾನದ ಪ್ರಾತ್ಯಕ್ಷಿಕೆಯೊಂದಿಗೆ ಮಕ್ಕಳಿಗೆ ತಿಳುವಳಿಕೆ ಮೂಡಿಸಿದರು. ವಿಶ್ವ ಪರಿಸರ ದಿನದ ಅಂಗವಾಗಿ ರಸಪ್ರಶ್ನೆ ಮತ್ತು ಚಿತ್ರಪ್ರದರ್ಶನ ಏರ್ಪಡಿಸಲಾಗಿತ್ತು.



3 Jun 2015

2015-16 അധ്യയന വര്ഷത്തിനു തുടക്കമായി



2015-16 അധ്യയന വര്ഷത്തിനു തുടക്കമായി

    സൂരംബയൽ:ഗവ:സീനിയർ ബേസിക് സ്കൂളിൽ പുതുതായി പ്രവേശനം നേടിയ വിദ്യാർഥികൾക്ക് ഊഷ്മളമായ വരവേൽപ്പ് നല്കി.വാർഡ്‌ മെമ്പർ രക്ഷിതാക്കൾ അധ്യാപകർ നാട്ടുകാർ എന്നിവരുടെ സാന്നിധ്യത്തിൽ യുണിഫോം,ബേഗ്,പഠനോപകരണങ്ങൾ മുതലായവ നല്കി സ്വീകരിച്ചു .
      സ്കൂൾ ഹാളിൽ നടന്ന ചടങ്ങിൽ പി ടി എ പ്രസിടെണ്ടിന്റെ അധ്യക്ഷതയിൽ പുത്തിഗെ ഗ്രാമ പഞ്ചായത്ത് സ്റ്റാന്റിംഗ് കമ്മറ്റി ചെയർ പെർസൻ ശ്രീമതി:ഹരിണി ജി.കെ നായക് ഉദ്ഘാടനം നിർവഹിച്ചു.
ഹൈസ്കൂൾ ഹെഡ് മാസ്റ്റർ ശ്രീ :സത്യനാരായണ റാവു,രമേശ്‌ മുകാരികണ്ട സുജാത പെര്നെ ,ഹമീദ് സീതാൻഗോളി,ബിനു.പി എന്നിവർ ആശംസ അർപ്പിച്ചു.പുതിയ വിദ്യാര്തികൾക്ക് സ്റ്റാഫ് കൗൻസിലിന്റെ വക പഠനോപകരണങ്ങളും വിതരണം ചെയ്തു .ഹെഡ് മാസ്റ്റർ ഗിരിജാനാഥ .കെ സ്വാഗതവും കിരണ്‍ .കെ നന്ദിയും പറഞ്ഞു .മുതിര്ന്ന വിദ്യാര്തികൾ മധുരപലഹാരങ്ങളും ബലൂണുകളും നല്കി.തുടർന്ന് വർണാഭമായ ഘോഷ യാത്രയും നടത്തി.