14 Feb 2016

ಓ ಎನ್ ವಿ ಕುರುಪ್ ಅವರಿಗೆ ನಮ್ಮ ಶ್ರದ್ದಾಂಜಲಿ


ಪ್ರಸಿದ್ದ ಮಲಯಾಳ ಸಾಹಿತಿ ಜ್ಞಾನಪೀಟ ಪ್ರಶಸ್ತಿ ವಿಜೇತರಾದ ಶ್ರೀ ಓ ಏನ್ ವಿ

ಕುರುಪ್ ಅವರು ಹದಿಮೂರನೇ ತಾರೀಕು ಫೆಬ್ರುವರಿ ಶನಿವಾರದಂದು ನಮ್ಮನ್ನು

ಅಗಲಿದರು ಅವರ ಆತ್ಮಕ್ಕೆ ದೇವರು ಚಿರ ಶಾಂತಿಯನ್ನು ಕರುಣಿಸಲಿ ಎಂದು

ಪ್ರಾರ್ಥಿಸುತ್ತೇವೆ ಅವರ ರಚನೆಗಳು ಅವರ ನೆನೆಪನ್ನು ಸದಾ ನೆನಪಿಸುತ್ತಿರಲಿ ನಿಮಗಿದೋ

ನಮ್ಮ ನಮನಗಳು

No comments:

Post a Comment