ಪ್ರಸಿದ್ದ
ಮಲಯಾಳ ಸಾಹಿತಿ ಜ್ಞಾನಪೀಟ
ಪ್ರಶಸ್ತಿ ವಿಜೇತರಾದ ಶ್ರೀ ಓ
ಏನ್ ವಿ
ಕುರುಪ್
ಅವರು ಹದಿಮೂರನೇ ತಾರೀಕು
ಫೆಬ್ರುವರಿ ಶನಿವಾರದಂದು ನಮ್ಮನ್ನು
ಅಗಲಿದರು
ಅವರ ಆತ್ಮಕ್ಕೆ ದೇವರು ಚಿರ
ಶಾಂತಿಯನ್ನು ಕರುಣಿಸಲಿ ಎಂದು
ಪ್ರಾರ್ಥಿಸುತ್ತೇವೆ
ಅವರ ರಚನೆಗಳು ಅವರ ನೆನೆಪನ್ನು
ಸದಾ ನೆನಪಿಸುತ್ತಿರಲಿ ನಿಮಗಿದೋ
ನಮ್ಮ
ನಮನಗಳು
No comments:
Post a Comment