ಪುತ್ತಿಗೆ
ಪಂಚಾಯತ್ ಮಟ್ಟದ ಎಜು ಫೆಸ್ಟ್
ನ್ನು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು
ಪಂಚಾಯತ್ ನ ಎಲ್ಲ ಶಾಲೆಗಳ ಆಯ್ದ
ಮಕ್ಕಳು ಅವರವರ ಪ್ರದರ್ಶನವನ್ನು
ಮತ್ತು ಸೆಮಿನಾರ್ ಗಳನ್ನೂ
ಪ್ರದರ್ಶಿಸಿದರು ಮೂರು ಶಾಲೆಗಳನ್ನು
ಬ್ಲಾಕ್ ಮಟ್ಟದ ಎದುಫೆಸ್ತ್ನಲ್ಲಿ
ಭಾಗವಹಿಸಲು ಆರಿಸಲಾಯಿತು ಪಂಚಾಯತ್
ವೈಸ್ ಪ್ರೆಸಿಡೆಂಟ್ ಮೊಹಮ್ಮದ್
ಅವರು ಉದ್ಘಾಟಿಸಿದರು ಸತೀಶನ್
ಅವರು ಸ್ವಾಗತಿಸಿದರು ಶಿಕ್ಷಕ
ರಕ್ಷಕ ಸಂಘದ ಅದ್ಯಕ್ಷರಾದ ದಯಾನಂದ
ಪೆರ್ನೆ ಅಧ್ಯಕ್ಷತೆ ವಹಿಸಿದ್ದರು
ಪ್ರಾಥಮಿಕ ಶಾಲಾ ಹೆಡ್ಮಾಸ್ಟರ್
ಗಿರಿಜನಾಥ ಹೈಸ್ಕೂಲ್ ಹೆಡ್
ಮಾಸ್ಟರ್ ಸತ್ಯನಾರಾಯಣ ರಾವ್
ಶುಭಾಶಂಸನೆ ಗೈದರು
No comments:
Post a Comment