18 Mar 2015


ಎಳೆಯರ ಚಿಲಿಪಿಲಿ 2015
 ಸೂರಂಬೈಲು ಶಾಲೆಯಲ್ಲಿ ಶಾಲಾಮಟ್ಟದ ಸಾಹಿತ್ಯ ಸಾಂಸ್ಕೃತಿಕ ಸಂಗಮದ ಅಂಗವಾಗಿ ಎಳೆಯರ ಚಿಲಿಪಿಲಿ ಎಂಬ ಕಾರ್ಯಕ್ರಮ ಜರಗಿತು. ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಕೆ.ವಿ.ಸತ್ಯನಾರಾಯಣ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮಕ್ಕಳಿಂದ ಕವಿತೆ. ಸಮೂಹ ಗೀತೆ, ದೇಶಭಕ್ತಿಗೀತೆ, ಕಥೆ, ಅಭಿನಯ ಗೀತೆ, ನೃತ್ಯ, ಸಮೂಹ ನೃತ್ಯ, ಮಿಮಿಕ್ರಿ,, ಏಕಪಾತ್ರಾಭಿನಯ, ನಾಟಕ ಮೊದಲಾದ ಮನೋರಂಜನೆ ಚಟುವಟಿಕೆಗಳು ನಡೆದವು. ಸುಪ್ರೀತ್ ಸ್ವಾಗತಿಸಿ ರೇಶ್ಮಾ ವಂದಿಸಿದಳು. ಯಕ್ಷಿತಾ ಪ್ರಾಸ್ತಾವಿಕ ನುಡಿದಳು.




No comments:

Post a Comment