1 Oct 2014

30-09-2014
ದಸರಾ ನಾಡಹಬ್ಬ 2014 ಆಚರಣೆ
ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ದಸರಾ ನಾಡಹಬ್ಬದ ಆಚರಣೆಯನ್ನು ವಿವಿಧ ಸಾಹಿತ್ತಿಕ, ಸಾಂಸ್ಕೃತಿಕ ಸ್ಪರ್ಧೆಗಳೊಂದಿಗೆ ಆಚರಿಸಲಾಯಿತು. ಕಥಾರಚನೆ, ಕವಿತಾ ರಚನೆ, ಪ್ರಬಂಧ ರಚನೆ ಮತ್ತು ಚಿತ್ರ ರಚನೆ ಸ್ಪರ್ಧೆಗಳು, ಸುಂದರಿಗೆ ತಿಲಕವಿಡುವ ಸ್ಪರ್ಧೆ ಮತ್ತು ಮಡಕೆ ಒಡೆಯುವ ಸ್ಪರ್ಧೆಗಳನ್ನು ಶಾಲಾ ಮಕ್ಕಳಿಗೆ ನಡೆಸಲಾಯಿತು.ಸಾಂಸ್ಕೃತಿ ಕಾರ್ಯಕ್ರಮದ ಅಂಗವಾಗಿ ಇಂದ್ರಜಾಲ ಪ್ರದರ್ಶನ ನಡೆಯಿತು. ಹುಟ್ಟುವಾಗಲೇ ಡೌನ್ ಸಿಂಡ್ರಂನಿಂದ ಬಾಧಿತರಾದ ಪುತ್ತೂರು ನಿವಾಸಿ ಶ್ರೀ ಸುರೇಶ್ ನಾಯಕ್ ಮತ್ತು ಎಳೆಯ ಕಲಾವಿದ ಕು.ಸಾತ್ವಿಕ್ ನಾಯಕ್ ಅತ್ಯದ್ಭುತವಾದ ಪ್ರದರ್ಶ ನೀಡಿದರು.ಸಂಚಾಲಕರಾದ ಉಮೇಶ್ ನಾಯಕ್ ಶಾಲಾ ಮಕ್ಕಳಿಗೂ ಕೆಲವು ತಂತ್ರಗಳನ್ನು ಹೇಳಿಕೊಟ್ಟರು. ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕೆ.ವಿ.ಸತ್ಯನಾರಾಯಣ ರಾವ್ ಸ್ವಾಗತಿಸಿ, ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ಸಂಚಾಲಕಿ ಗೀತಾ ಕೆ ವಂದಿಸಿದರು.
മാജിക് ഷോ
സൂരംബയൽ:കർണാടക പുത്തൂർ സ്വദേശി  സുരേഷ് നായക് (47) സ്കൂളിൽ മാജിക്  അവതരിപ്പിച്ച് കുട്ടികളുടെ കയ്യടി നേടി .
 ചെറുപ്പത്തിലേ തന്നെ   ഡൌണ്‍സിൻഡ്രോം ബാധിച്ച അദ്ദേഹം  കഠിനപ്രയത്നത്തിലൂടെ ഇന്ദ്രജാലം പഠിച്ച് ഏവരേയും വിസ്മയിപ്പിക്കുന്ന തരത്തിൽ മാജിക് പ്രകടനം കാഴ്ചവെച്ച്‌ കുട്ടികളെയും മുതിര്ന്നവരെയും സന്തോഷിപ്പിച്ചു മുന്നേറി കൊണ്ടിരിക്കുന്നു. ലിംക ബുക്സ് ഓഫ് റികോർദ്സിൽ  ഇടം നേടിയ  ഏക ഡൌണ്‍സിൻഡ്രോം ബാധിച്ച വ്യക്തിയാണ് ഇദ്ദേഹം .
കൂടെ നാലു വയസ്സുകാരനായ മാസ്റ്റർ :സ്വാതിക് പുത്തുരിന്റെ ഇന്ദ്രജാല പ്രകടനവും ഉണ്ടായിരുന്നു .            

No comments:

Post a Comment