17 Oct 2014

16-10-2014
ಚಿತ್ರ ರಚನೆಯ ಶಿಬಿರ
ಸೂರಂಬೈಲು, ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಒಂದು ದಿನದ ಚಿತ್ರ ರಚನೆಯ ಶಿಬಿರವು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ನಿರ್ವಹಿಸಿದರು,ಜಿ.ಎಚ್.ಎಸ್.ಎಸ್. ಕುಂಬಳೆ ಶಾಲೆಯ ಚಿತ್ರ ಕಲಾ ಶಿಕ್ಷಕರಾದ ದಿವಾಕರನ್ ಸಂಪನ್ಮೂಲ ವ್ಯಕ್ತಿಯಾಗಿ ಶಿಬಿರ ನಡೆಸಿದರು. ಗೀತಾ ಕೆ, ಬಿನು,ಕರುಣಾಕರ ಎ,ಸಾವಿತ್ರಿ, ರಾಧಾಕೃಷ್ಣ ಭಟ್ ಮತ್ತು ರಾಜೇಶ್ ಸಹಕರಿಸಿದರು.

No comments:

Post a Comment