12 Aug 2014

SAKSHARAM

SAKSHARAM 2015,INAUGURATION

by

SN RAO (HM GHS Soorambail)

ಎಲ್ಲರನ್ನೂ ಸಾಕ್ಷರರನ್ನಾಗಿಸುವ ಸಾಕ್ಷರ ಕಾರ್ಯಕ್ರಮವನ್ನು ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಸತ್ಯನಾರಾಯಣ ರಾವ್ ಕೆ.ವಿ. ಉದ್ಘಾಟಿಸಿದರು. ಪಿ.ಟಿ.ಎ.ಅಧ್ಯಕ್ಷ ಗೋಪಾಲಕೃಷ್ಣ ಪೆರ್ಣೆ,ಎಂ.ಪಿ.ಟಿ.ಎ.ಅಧ್ಯಕ್ಷೆ ಶ್ರೀಮತಿ ಸುಜಾತಾ, ದಯಾನಂದ ಪೆರ್ಣೆ, ಹಮೀದ್ ಸೀತಾಂಗೋಳಿ ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕ ಶ್ರೀ ಗಿರಿಜಾನಾಥ ಕೆ ಸ್ವಾಗತಿಸಿ ಮನೋಜ್ ವಂದಿಸಿದರು.

1 comment:

  1. ಎಲ್ಲರನ್ನೂ ಸಾಕ್ಷರರನ್ನಾಗಿಸುb ಸಾಕ್ಷರ 2014 mejdLkbeinf.

    ReplyDelete